ನೀನೆ ಇದ್ದೆ .,
ನಾ ಕಾಣೋ ಪ್ರತಿಕನಸಲು
ನೀನೆ ಇದ್ದೆ .,
ಅಸ್ಟೆ ಏಕೆ ಗೆಳೆತಿ ., ನನ್ನ ಪ್ರತಿ ಸಾಧನೆಯ
ಹಿಂದೆ ನೀನೇ ಇದ್ದೆ .,
ಆದರೆ ಇವಾಗೆಲ್ಲಿಗೆದ್ದೆ ???
ಪ್ರೀತಿಯ ಗಳಿಸೋ ತವಕದಲ್ಲಿ
ನಾ ಬಹುದೂರ ಸಾಗಿದೆ ,
ಪ್ರೀತಿಯ ಮರೆಯುವ ಎಲ್ಲ ಶಕ್ತಿಯನು
ನನಗರಿವಿಲ್ಲದೆ ನಾ ಅದೇ ಹಾದಿಯಲಿ ಪಡದೆ ...
V'll Never Walk Alone ...!!!
ಈ ಮೇಲಿನ ಸಾಲುಗಳು ಮಾನ್ಯ ಡಿ.ವಿ.ಜಿ ಯವರ ಮಂಕುತಿಮ್ಮನ ಕಗ್ಗದಿಂದ ಆಯ್ದಂತವು.
ಡಿ.ವಿ.ಜಿ ಯವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಕೃತಿಗಳನ್ನ ರಚಿಸಿದ್ದರು.
ಟಿಪ್ಪುವಿನ ಬಗ್ಗೆ ತಿಳಿಯಲೇಬೇಕಾದ ಕೆಲ ಮುಖ್ಯ ವಿಚಾರಗಳು .,
೧. ದಕ್ಷಿಣದ ದಿಂಡಿಗಲ್ ನಿಂದ ಉತ್ತರದ ಧಾರವಾಡದ ವರಗೆ ಹಾಗು ಪಶ್ಚಿಮದಲ್ಲಿ ಕೊಂಕಣದ ಕರಾವಳಿಯಿಂದ ಪೂರ್ವದಲ್ಲಿ ಬಳ್ಳಾರಿ ಮತ್ತು ಕರ್ನೂಲ್ (ಆಂದ್ರ) ಬಯಲು ಸೀಮೆವರೆಗೆ ಅವನ ಸಾಮ್ರಾಜ್ಯ ವ್ಯಾಪಿಸಿತ್ತು.,೪. ಹುಲಿಯ ಪಟ್ಟೆಯನ್ನ ಟಿಪ್ಪು ತನ್ನ ರಾಜ ಚಿಹ್ನೆ ಹಾಗು ಲಾಂಛನವಾಗಿ ಗುರುತಿಸಿದ., ಈ ಚಿಹ್ನೆ ಮೈಸೂರ ಹುಲಿ ಎಂದು ಪ್ರಸಿದ್ಧನಾದ ಟಿಪ್ಪುವಿನ ಸಂಕೆತವಾಗಿತು., ತನ್ನ ಕನಸು ಮನಸುಗಳಲ್ಲೂ ಆತ ಹುಲಿಯ ಸಂಗಡವೇ ಇರುತ್ತಿದ್ದ ., ಹುಲಿಯ ಛಾಯೆ ಅವನ ಮನಸಿನಲ್ಲಿ ಎಷ್ಟರಮಟ್ಟಿಗೆ ಬೇರೂರಿತೆಂದರೆ ಫಿರಂಗಿ,ಬಂದೂಕು, ವಸ್ತ್ರ ಹಾಗು ಬಾವುಟಗಳ ಮೇಲೆ ಹುಲಿ ಚಿಹ್ನೆ ಚಿತ್ರಿತವಾಗುತ್ತಿತ್ತು ., ಇದನ್ನ ಅರಮನೆಯ ಅಲಂಕಾರದಲ್ಲಿಯು ಬಳಸಲಾಗುತ್ತಿತ್ತು . ಹುಲಿ , ಚಿರತೆಗಳನ್ನ ಅರಮನೆಯಲ್ಲಿ ಸರಪಳಿಯಿಂದ ಕಟ್ಟಿಹಾಕಲಾಗುತ್ತಿತ್ತು ಹಾಗು ಹುಲಿ ಬೇಟೆ ಅವನ ಮೆಚ್ಚಿನ ಕ್ರೀಡೆಯಾಗಿತ್ತು .,
ಇನ್ನ ಅವನ "ಬೆಂಗಳೂರಿನ ಬೇಸಿಗೆ ಅರಮನೆ" ಬಗ್ಗೆ .....
ಈ ಬ್ಲಾಗ್ ದುನಿಯಾಗೆ ಕಾಲಿಟ್ಟಿದ್ದು ನನ್ನ ಗೆಳೆಯ DPಯ ಬ್ಲಾಗ್ ನೋಡಿ ., ಅವನ ಕೆಲ ಲೇಖನಗಳಿಂದ Inspire ಆಗಿ .,ಆದರೆ ನಾ ಗೀಚಿದ್ದು ಮಾತ್ರ ಶೂನ್ಯ !!!
ಪ್ರೀತಿಯ ಹಿಂದೆ ಬಿದ್ದಿದ್ದ ನನ್ನ ಮನಸ್ಸು ., ಸದಾ ಅದರ ಅಲೆಯಲ್ಲೇ ತೇಲುತ್ತಿದ್ದ ನನ್ನ ಆಲೋಚೆನಗಳು ., ಹೀಗಿರುವಾಗಲೇ ಗೀಚಲು ಕೂತು ಬರಿ "ಪ್ರೀತಿ" ಅದರ ಜೊತೆಗಿರುವ "ಭಾವನೆಗಳಲ್ಲೇ" ಮುಳುಗಿ ಹೋಗುತ್ತಿದ್ದೆ .,
ಅಪ್ಪಿ-ತಪ್ಪಿ ಎಲ್ಲೋ ಒಂದು ಘಟನೆಯೋ ., ಒಂದು ನೋವೂ ...,ಆಳವಾಗಿ ನನ್ನ ಮನಸಲ್ಲಿ ನೆಟ್ಟಲ್ಲಿ ಅದರ ಬಗ್ಗೆ ಗೀಚಿ ಒಂದು ಉತ್ತಮ ಲೇಖನವೋ / ಕವಿತೆಯೋ ಆಗಿಸಿರುವೆ ., ಮಿಕ್ಕಂತೆ ನಾನು , ನನ್ನ ಕೊರಗುವ ಮನಸ್ಸು ., ಅದರಿಂದ ಹೊರಬಂದ "ಸದಾ ಅಳುವ ನನ್ನ ಕವಿತೆಗಳು/ ಕವನಗಳು".,
ಹೀಗೆ ನನ್ನ ಭಾವನೆಗಳನ್ನ ಹೊರಹಾಕಿದಾಗ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು ., ಕೆಲವರು ಹೊಗಳಿದರು ., ತುಂಬಾ ಮಂದಿ ಉಗಿದರು ., ಇನ್ನ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ತುಂಬಾ ನೀತಿ ಪಾಠ ಹೇಳಿದರು ..
ಕೆಲವರ ಪ್ರತಿಕ್ರಿಯೆಗಳು, ಕೆಲವರ ಹಿತನುಡಿಗಳು ನನ್ನ ಮನಸಿಗೆ ತುಂಬಾ ಆಳವಾಗಿ ನಾಟಿ ., ನನ್ನನ್ನ ಆಲೋಚನೆಗೆ ದೂಡಿದವು .,
ಪ್ರತಿ ಗಳಿಗೆಗೆ ಬದಲಾಗೋ ಮನಸುಗಳು, ಪ್ರತಿ ದಿನವೂ ಹೊಸ ಸಾಧನೆಗಳು., ಅಂತೇ ಪ್ರತಿ ದಿನವೂ ಕ್ರೂರ ಘಟನಾವಳಿಗಳು .,
ಲೋಕದಲ್ಲಿ ಹಿಗಿಂತಿರುವಾಗ ., ನನ್ನಲ್ಲೂ ಹೊಸತನ, ನನ್ನಲ್ಲೂ ಬದಲಾವಣೆಗಳು ದಿನದಿಂದ ದಿನಕ್ಕೆ ಆಗಲೇಬೇಕಲ್ಲವೇ ... ??
ಖಂಡಿತವಾಗಿಯುs ನನ್ನಲ್ಲೂ ಬದಲಾವಣೆಗಳಾಗಿವೆ ., ನನ್ನಲ್ಲೂ ಹೊಸತನ ., ಹೊಸ ಕನಸುಗಳು ಹಾಗೆ ಹೊಸ ಸವಾಲುಗಳ ಚಕ್ರವ್ಯೂಹ ನಿರ್ಮಾಣವಾಗಿದೆ .,
ಒಳಗಿರುವ ಎಲ್ಲವನ್ನೂ ಹೊರಹಾಕಿ ., ನಿಮ್ಮ ಆಶಯದಂತೆ ಒಂದು ಉತ್ತಮ ಮಾರ್ಗದಲ್ಲಿ ನಡೆಯಬೇಕು ., ಒಂದು ಉತ್ತಮ ಕಾರ್ಯದತ್ತ ಮುನ್ನುಗ್ಗಲೆಂದೇ ಈ ಮೇಲಿನ ಪೀಠಿಕೆ .,
ಹೆಣ್ಣು ಮಕ್ಕಳಿಲ್ಲ ಎಂದು ಸದಾ ಕೊರಿಗಿಕೊಂಡೆ ತಮ್ಮ ಸರ್ವಸ್ವವನ್ನೂ ನಮ್ಮ ವಿದ್ಯಾಭ್ಯಾಸಕ್ಕಾಗಿ, ನಮ್ಮ ಸುಂದರ ನಾಳೆಗಾಗಿ ದಾರೆಯೆರದ ಅ ನನ್ನ ತಂದೆ-ತಾಯಿಗೆ ಸಮನಾದ ಹಾಗೂ ಅಣ್ಣ ಯಾಕಾದರೂ ಇದ್ದಾನೆ, ಅವನಿಗೇ ಮೊದಲ ಆದ್ಯತೆ, ಅವನು ಉಪಯೋಗಿಸಿಬಿಟ್ಟ ಎಲ್ಲವೂ ನನಗೆ ಬರುತ್ತೆ ನಾ ಸದಾ "Second Hand" :) ಎಂದು ತಂತಾನೇ ದೂಶಿಸಿಕೊಳ್ಳುವ, ಸದಾ ನನ್ನ "ಕರಿಯ" ಎಂದೇ ಉದ್ಗರಿಸುವ ಆ ನನ್ನ ಮುದ್ದು ತಮ್ಮನಸ್ಟೇ ಪ್ರೀಯರಾದ ಓ ನನ್ನ ಗೆಳೆಯರೇ/ಕೆಲ ಗೆಳತಿಯರೇ !!!
ಹುಟ್ಟಿದ್ದು ಅಮ್ಮನ ಮಡಿಲಲ್ಲೇ ., ನನ್ನಪ್ಪನ ಊರಲ್ಲೇ ., ಆದರೆ ಬೆಳದದ್ದು, ಓದಿದ್ದು ಮಾತ್ರ ನನ್ನ ದೊಡ್ಡಮ್ಮನ ಮನೆ ಅಂಗಳದಲ್ಲಿ ., ಬೆಳೆ ಬೆಳೆಯುತ್ತಾ ವಿದ್ಯಾಭ್ಯಾಸ ನಿಮಿತ್ತ ಅಲ್ಲಿಂದಲೇ ಬೇರೆ ಕಡೆ ಹೋಗಿದ್ದೆ ಹೆಚ್ಚು .,
ಹೀಗೆ ಅಪ್ಪ-ಅಮ್ಮನಿದ್ದ ದೂರವೇ ಇದ್ದ (Almost not Completely) ನನಗೆ, ಹೋದಲೆಲ್ಲ ಸಿಕ್ಕಿದ್ದು ನಿಮ್ಮಂತ ದೊಡ್ಡ ಗೆಳೆಯ-ಗೆಳತಿಯರ ದಂಡು .,
ಎಲ್ಲರಿಗೂ ತಿಳಿದಂತೆ School Days ಹಾಗು Degree Friends ಅಸ್ಟೇ ನಮ್ಮ Life ಅಲ್ಲಿ ಸ್ವಲ್ಪ Settled :) ಮತ್ತೆ Best Friends ಆಗೋದು ., :) ನನ್ನ ಬಾಳು ಇದಕ್ಕೆ ಬಿನ್ನವೇನಲ್ಲ !!
ನನ್ನ ಜೀವನದ ಈಗಿನ ಸ್ಥಿತಿಗೆ ನನ್ನ ತಂದೆ-ತಾಯಿ,ಕೆಲ ಬಂಧುಗಳು,ನನ್ನ ಇಬ್ಬರು ತಂಗಿಯರು(Smitha-Cousin Sis, Lavanya - Rental Sis) :) ಹಾಗೆ ನಿಮ್ಮಂತ ನೂರಾರು ಗೆಳೆಯರು,ಅಂತೇ "ಅ ಹುಡುಗಿಯ" Silenceನ ಸಂಗವಿದೆ .,
ನನ್ನ ಈ ಕ್ಷಣದ ಬದುಕಲ್ಲಿ ಎಲ್ಲಾ ಇದೆ., ನ ಬಯಸಿದ ಪ್ರೀತಿ ಬಿಟ್ಟು !!!., ಆದರೂ ಬೇಜಾರಿಲ್ಲ, ಆ ಪ್ರೀತಿ ಕಲಿಸಿದ ಪಾಠಗಳು, ಅ ಪ್ರೀತಿ ಬಯಸಿದ ಕೆಲ Qualities ನನ್ನಲ್ಲಿ Build ಆಗಿ ನಾನು Almost Complete Man ಆಗಿದೀನಿ.,ಈ ಕ್ಷಣದಲ್ಲಿ ಅ ಪ್ರೀತಿಗೆ ಕೃತಜ್ಞತೆ ಅರ್ಪಿಸಿ., ನನ್ನ ಮನದಲ್ಲೇ ಗೊರಿಯಾಗಿಸಿದ್ದ ಅ ಪ್ರೀತಿಗೆ ತಿಲಾಂಜಲಿ ಬಿಟ್ಟು (Most of my Friends needs this .,Respecting their Feel here .,Put the full stop to tht)
ಸದಾ ನನ್ನ ಮುಖದಲ್ಲಿ ನಗು, ಸದಾ ನನ್ನ ಬಾಳಲ್ಲಿ ಹೊಸತನ ನೋಡಲು ಆತೊರೆಯುತ್ತಿರುವ ಆ ನನ್ನ ಗೆಳೆಯರ ಹಾಗು ಕೆಲ ಗೆಳತಿಯರ ಅಣತಿಯಂತೆ ಸಾಗುತ್ತೇನೆ .,ಅವರೆಲ್ಲರ ಭಾವನೆಗಳಿಗೆ ಸ್ಪಂದಿಸಿ ನನ್ನ ಸುತ್ತಲಿರುವ ಸಮಾಜಕ್ಕೆ ಹಾಗು ಜನತೆಗೆ ನನ್ನಲ್ಲಿರುವ ಸ್ವಲ್ಪ Creative Ideas/Things/Thoughts ಇಂದ ಸಹಾಯ ಮಾಡ್ತೇನೆ , ಒಂದು ಆದರ್ಶಮಯ ಬಾಳತ್ತ ದಾಪುಗಾಲು ಹಾಕುತ್ತೇನೆ ., ಎಂದು ತಿಳಿಸುತ್ತಾ !!
ಮುದ್ದು ಗೆಳೆಯರೇ/ಕೆಲ ಗೆಳತಿಯರೆ., ಸದಾ ನನ್ನ ಬಾಳಲ್ಲಿ ನೀವು ಹಸಿರಾಗಿರಿ ., ಸದಾ ನನ್ನ ಕಂಗೊಳಿಸುವಂತೆ ಮಾಡಿ ., ನಿಮ್ಮ Feedback ನಿಂದ ನನ್ನ ಬಾಳ ಹಾದಿಯ ಸುಗಮಗೊಳಿಸಿ ಎಂದು ಬೇಡುತ್ತಾ .,
ನೀವು ತೋರುತ್ತಿರುವ ಪ್ರೀತಿ, ವಿಶ್ವಾಸಕ್ಕೆ ಸದಾ ನಾ ಋಣಿಯಾಗಿರುತ್ತೇನೆ ಎಂದು ತಿಳಿಸುತ್ತಾ !!
ನಿಮ್ಮ ನೆಲ್ಮೆಯ
ಚಾರ್ಲಿ ., ಬಾಳ ಅಂಗಳದಲಿ ಸ್ನೇಹವೇ ನನಗೆಲ್ಲ !!!
ಮನಸ್ಸು ಭಾವನೆಗಳ ಜೊತೆ
ಸದಾ ಹರಿಯುತ್ತಿದ್ದ ಪ್ರೀತಿ
ಇಂದು ಎಲ್ಲಿಗೆ ಬಂದಿವುದೋ .. ?
ಆಸ್ತಿ - ಅಂತಸ್ತುಗಳ ಜೊತೆ
ರೆಕ್ಕೆ ಕಟ್ಟಿಕೊಂಡು ಹಾರುತಿವುದೋ.... ?
"ಪ್ರೀತಿ" ಬಣ್ಣದ ಚಿಟ್ಟೆಯಾಗಿ
ಭಾವನೆಗಳ ಮಧುವ ಹೀರಿ
ಮನಸಿನಿಂದ ಮನಸ್ಸಿಗೆ ಹಾರುತಿವುದು
ಮುಗ್ದ ಹೂವಿಗರಿವಿಲ್ಲದೆ ಚಿಟ್ಟೆ ಹೇಗೆ
ಅದರ ಶೀಲ ಕೆಡಿಸುವುದೋ ಹಾಗೆ
ಮನಸ್ಸಿಗರಿವಿಲ್ಲದೆ ಪ್ರೀತಿ ಅದರ ಅಸ್ಟು
ನೆಮ್ಮದಿಯ ಹಾಳುಗೆಡವುತ್ತಿರುವುದು !!!!
ಪ್ರೀತಿ ಕಾಡ್ಗಿಚ್ಚಿನಂತೆ ...
ಭಾವನೆಗಳ ಜೊತೆಗೂಡಿ
ಕ್ಷಣಾರ್ದದಲ್ಲಿ ಮನಸೆಲ್ಲ ಹಬ್ಬುವುದು....
ಏನಾಯಿತು ಎಂದರಿಯುವಲ್ಲೇ
ಮನಸಿನ ಅಸ್ಟು ನೆಮ್ಮದಿಯ
ಸುಟ್ಟು ಕರಕಲಾಗಿಸುವುದು...
"ಪ್ರೀತಿ" ಹುಟ್ಟುವಾಗ ದೋ ಎಂದು ಸುರಿವ ಮಳೆ
ಅದೇ ಮನಸ ಬಿಟ್ಟು ಹೋಗುವಾಗ ಜಡಿ ಮಳೆ
"ಭಾವನೆಗಳು" ಮಾತ್ರ
ಪ್ರತಿ ಮಳೆಯಲ್ಲೂ ತೋಯುವ ಇಳೆಯ ಹಾಗೆ ...
ಇಂತಿ
ಚಾರ್ಲಿ ...............
ಎಲ್ಲರೂ ಪ್ರೀತಿಯನ್ನ
ಸುಂದರ ಕಲಾಕೃತಿಗಳನ್ನಾಗಿಸಿ
ಜಗದಲ್ಲಿ ಸಾರುತಿಹರು
ನ ಮಾತ್ರ ಪ್ರೀತಿಯನ್ನ
ನನ್ನೆದೆಗೂಡಲ್ಲಿ ಗೋರಿಯಾಗಿಸಿರುವೆ
Sorry I missed a Great Part of April 19th Evening :- Here I Go...
Team FUN@TICSನ ಎಲ್ಲಾರು Plan ಮಾಡಿ (Areawise)ಮದ್ವೆಗೆ ಬರುವಲ್ಲಿದ್ದರು :) ..
Mathikere/BEL Surrounding Team Santosh C ನ ಕಾರಲ್ಲಿ .
ನಾನು ,ರವಿ,ರಾಖಿ ,ರಾಜೇಶ್ ಹಾಗು ಸತಿ ವಿಜಯನಗರ ದಿಂದ ಆಟೋನಲ್ಲಿ ಅನ್ನೋ ಪ್ಲಾನ್ ...
ಪಾವನಿಗೆ ಗಿಫ್ಟ್ ತಂದು ಆಗಿತ್ತು ಆದರೆ ಪಾಟೀಲ್ ಗೆ ಇಲ್ಲ ... ಇದು ಗೊತ್ತಾಗಿದ್ದು Dec 19th ಸಂಜೆ ,,
ಸರಿ ರಾಜೇಶ್ ನಾನೇ ಮಲ್ಲೇಶ್ವರಂಗೆ ಹೋಗಿ ತರ್ತೀನಿ ಅಂದ ., ರಾಖಿ Apache ಬಿಟ್ರೆ ಬೇರೆ ಏನನ್ನ ಕೇಳಲಿಲ್ಲ, ಯಾರನ್ನು ಕರೆಯಲಿಲ್ಲ ., ನಮಗೂ ಖುಷಿ ಆಯಿತು., ಸದ್ಯ ಬಚಾವ್ ಅಂದುಕೊಂಡು ಮದ್ವೆಗೆ ಹೋದ್ವಿ .,. (ರಾಜೇಶ್ ಗಾಡಿಲ್ಲಿ ಸೀದ ಚೌಲ್ಟ್ರಿ ಗೆ ಬರ್ತೀನಿ ಅಂದ ) .,
ನಾವೆಲ್ಲ ಚೌಲ್ಟ್ರಿಗೆ ಬಂದ್ವಿ ಇನ್ನ ನಮ್ಮ ರಾಜೇಶ್ ಬಂದಿಲ್ಲ ., ಆಮೇಲೆ ಶ್ವೇತ ಹೇಳಿದ ಮೇಲೆ ಸತ್ಯ ದರ್ಶನವಾಯ್ತು .. ಸ್ವಲ್ಪ ಶಾಕ್ .. ತುಂಬಾ ಜೋರ್ ನಗು .,ಒಂತರಾ ಅನುಭವ ಆಗ ... :)
ಹೋಗ್ಲಿ ಬಿಡು ಹುಡುಗ ಆರಾಮಾಗಿ ಇರ್ಲಿ ಅಂತ ಬಿಟ್ವಿ ಅವನು ಬಂದಾಗ ,, ಏಕೆಂದರೆ ಸತ್ಯ ಆಮೇಲೆ ನಮಗೆ ಏಳ್ತಾನೆ ಅಂತ ಗೊತ್ತಿತ್ತು .. SO :) ಬಿಟ್ ಬಿಟ್ವಿ :) ಆಗ ... :)
ಇಂತಿಷ್ಟು ಕತೆಗಳನ್ನ ಮುಗಿಸಿ ., ರೈಲ್ವೆ ಸ್ಟೇಷನ್ ಗೆ ಬಂದ್ವಿ ., Platform Entry ಆಗುತ್ತಿದ್ದಾಗೆ ಜೋರ್ ಮಳೆ ..ಜೊತೆಗೆ ನಮ್ಮ ರಾಜೇಶನ ಸತ್ಯ ಹೊರಬಿಳೋಕೆ ಶುರುವಾಯ್ತು ..
ರಾಜೇಶ್ Dec 18th Evening ನಡೆದ ಹಾಗು Dec 19th Morning ನಡೆದ ಎಲ್ಲ ವಿಚಾರಗಳನ್ನ Reveal ಮಾಡ್ತಾ ಇದ್ದ ., ಹುಡುಗ Dull ಆಗಿರಲಿಲ್ಲ ., ನಾವು ತುಂಬಾನೇ ರೆಗಸ್ತ ಇದ್ವಿ .. ಕೊನೆ ಕೊನೆಗೆ ತುಂಬಾನೇ ಬೇಜಾರ ಆಗ್ತಾ ಇತ್ತು ಅವನ ಮಾತುಗಳಿಂದ ., ನನ್ನ ಕತ್ತು ಮಾತ್ರ ಉ: ಅಂತಿತ್ತು ಮನಸ್ಸು ಮಾತ್ರ ಕೊರಗುತ್ತಿತ್ತು ..ಇದ್ನೆಲ್ಲಾ ಕೇಳದೆ ಇರ್ಲಿ ಅಂತಾನೆ ಮಳೆ ಜೋರ್ ಬರ್ತಿತ್ತಾ ?? ಎನ್ನೋ ಗೊತ್ತಿಲ್ಲ ., ಮಳೆ ಶಬ್ದದಲ್ಲಿ ಕೆಲ ಬೇಡದ ವಿಷಯಗಳು ತೇಲಿಹೋದವು .. ನನ್ನ ತಲೆ ಮನಸಿಗೆ ತಲುಪಲೇ ಇಲ್ಲ ...ಇದು ಅವನ ಅರಿವಿಗೂ ಬಂದಿತ್ತು ಚಾರ್ಲಿ ಒಳಗೊಳಗೇ ಬೈತಾ ಇದಾನೆ ಅಂತಿದ್ದ ... ಪದೇ ಪದೇ ... ಖಂಡಿತ ಇಲ್ಲ ರಾಜೇಶ್ .. ನಾನ್ ಸರಿ ಇದ್ದರೆ ಅಲ್ವ ನಾನ್ ನಿನಗೆ ಬೈಯೋಕೆ :) :)
" ಆದ್ರೂ ಎರಡು ಮಾತು ... ಭಾವನೆಗಳಿಗೆ ಬೆಲೆಕೊಟ್ಟರೆ ಸಾಲದು ... ಭಾವನೆಗಳಿಗೆ Practical Touch ಕೊಡ್ಬೇಕು ., :) Much Happy this time ., you are Quite strong this time .... you are with same josh " Thanks for that :) :) Keep it up :)
Hmmmmmm ಹೀಗೆ ಅದು ಇದು ಕಿತ್ತೊಗಿದ್ದು ., ಕಿತ್ತೊಗ್ಬೇಕಿರೋ Topic ನ ಎತ್ಕೊಂಡು ತುಂಬಾನೇ Enjoy ಮಾಡಿದ್ವಿ ನಾಲ್ಕು ಜನ ,,, 11 Pm ಗೆ ಬಂದ ಹಂಪಿ Express ಹತ್ತಿ ರಾಯಚೂರ್ ಪ್ರಯಾಣ ಶುರು ಮಾಡಿದ್ವಿ ...
ಇನ್ನ ಅಲ್ಲಿನ ಶಾಲೆಗಳ ಬಗ್ಗೆ ಹೇಳ್ಬೇಕು ಅಂದ್ರೆ .,
ಕಮ್ಮಿ ಅಂದ್ರೆ ಊರಿಂದ 2 ಕಿ ಮೀ ದೂರ ಇದ್ದ ಶಾಲೆಗಳೇ ಹೆಚ್ಚು ., ಪ್ರೈಮರಿ ಹಾಗು ಮಿಡ್ಲ್ ಸ್ಕೂಲ್ ಮಕ್ಕಳಿಗೆ ತುಂಬಾನೇ ಕಷ್ಟಕರ ವಾತವರಣ ., ಪ್ರೌಢ ಶಾಲೆಯವರಿಗೆ ಸೈಕಲ್(ಸರಕಾರ ಕೊಡುತ್ತಿರುವ) ಇರೋದ್ರಿಂದ ಪರವಾಗಿಲ್ಲ .,
ಎಲ್ಲ ಸರಿ ಇದ್ದೆ ನಾವು ಶಾಲೆಗೆ ಹೋಗಿದ್ದು ನಮಗೆ ತಿಳಿದೇ ಇದೆ ., ಇನ್ನ ಅಲ್ಲಿನ ಪರಿಸ್ತಿತಿ ನೋಡಿದ್ರೆ ಹೇಳಬಹುದು ಶಾಲೆಯ Strength ಎಸ್ಟ್ ಇರುತ್ತೆ ಅಂತ .,
ಅಲ್ಲಿನ ತಾಯಂದಿರು ನಾ ನೋಡಿದಂತೆ .,
ತಲೆ ಮೇಲೆ ಹತ್ತಿ ಗಂಟು ., ಇಲ್ಲ ಬ್ಯಾಡಗಿ ಮೆಣಸಿನಕಾಯಿ ಗಂಟು ., ಅವರ ಬಲಗೈ, ಗಂಟ ಮೇಲೆ ., ಎಡಗೈಯಲ್ಲಿ ತಮ್ಮ ಮಗು ಬೆರಳು ., ಅ ಮಗು ಕೈಯಲ್ಲಿ ಒಂದು ನೀರಿನ ದೊಡ್ಡ ಕ್ಯಾನ್ (ಸಂಜೆ ಆಗಿದ್ರಿಂದ ಖಾಲಿ ಕ್ಯಾನ್ )., ಹಾಗು ಬಿಳಿ ಗಂಟು .,
ಗುಂಪು ಗುಂಪಾಗಿ ಮನೆ ಕಡೆ ಹೊರಟಿದ್ರು ಸಿಕ್ಕ ಎಲ್ಲರೂ ....
ಇನ್ನ ಅಲ್ಲಿನ ನೀರಿನ ಪರಿಸ್ತಿತಿ ., ಇದ್ರೆ ಊರಿಗೆ ಒಂದು ಕೈ ಪಂಪು ಇಲ್ಲವಾದಲ್ಲಿ ನೀರಿಗಾಗಿ ಕಿಲೋಮೀಟರು ಹೋಗಬೇಕಾದ ಪರಿಸ್ತಿತಿ .,
ಒಟ್ಟಾರೆಯಾಗಿ ಅಲ್ಲಿಯ ಜನರ ಬದುಕು ತೀರ ಕಷ್ಟಕರ . , ಈ ರಾಯಚೂರ ಪ್ರಯಾಣ ನನಗೊಂದು ಪಾಠ ಕಳಿಸಿತ್ತು ., ಮನಸಿನಲ್ಲಿ ಒಂದು ದೊಡ್ಡ ಗಾಯ ಮಾಡಿತ್ತು .,
"ಸದಾ ನಮಗಿಂತ ಮೇಲಿನವರನ್ನ (ಶ್ರೀಮಂತರನ್ನ) ನೋಡಿ ಅಯ್ಯೋ ನಮಗೆ ಅದಿಲ್ಲ ., ನಾವು ಅಲ್ಲಿರಬೇಕು .,ಎಂದು ಸದಾ ಕೊರಗುವ ನಾವು ಅಲ್ಲಿನ ಬದುಕ್ಕನ್ನ ನೋಡಿದರೆ ಖಂಡಿತವಾಗಿ ದೇವರಲ್ಲಿ ನಮಗೇನು ಬೇಡೋಲ್ಲ, ನಿ ಕೊಟ್ಟಿರಿವುದು ಸಾಕು, ಅಲ್ಲಿನ ಜನರಿಗೂ ಸ್ವಲ್ಪ ನೆಮ್ಮದಿ ಬದುಕ ಕೊಡು ಅಂತ ಖಂಡಿತ ಬೇಡುತ್ತೇವೆ "
"ನನ್ನ ಜೀವನದಲ್ಲಿ ಅದಿಲ್ಲ ಇದಿಲ್ಲ ., ನನಗೆ ಇನ್ನೂ ಬೇಕು .,ನನ್ನ ಜೀವನದ ಹಾದಿ ಸರಿಯಿಲ್ಲ ಎನ್ನುವ ಮನಸುಗಳು " ಒಮ್ಮೆಯಾದರು ರಾಯಚೂರಿಗೆ ಹೋಗಲೇಬೇಕು !!!
ನೀ ಹೇಳಹೊರಟಿರುವ ನೀತಿಪಾಠದ
ಪ್ರತಿ ಸಾಲಿನ ಅರಿವು ಎನಗಿದೆ !!
ನೀ ಅನುಭವಿಸಿದ, ನೀ ಹೊರಳಾಡಿದ
ಪರಿಯು ನನಗೆ ತಿಳಿದಿದೆ !!
ಏನು ಮಾಡಲಿ ಗೆಳೆಯ
ಪರಿಪರಿಯಾಗಿ ಬೇಡಿದರೂ
"ಪ್ರೀತಿಯ ಆಳ" ಅರಿಯಲೆಬೇಕೆಂದು
ನನ್ನ ಮನಸ್ಸು ಹಠಮಾಡಿ ನಿಂತಿದೆ., !!!
ನಾ ಪ್ರತಿ ಬಾರಿ ಗೀಚಲು ಕುಳಿತಾಗ
ಅವಳಂತೆ ನೀನು ನನ್ನ ಮನಸಲ್ಲೇ ಕುತಿರುತ್ತಿ
ಎಸ್ಟೆ ಬೇಡಿದರೂ ಅವಳು ಹೊರಹೋಗಳು
ನೀ ಮಾತ್ರ ನಾ ಬೇಡದೇ ಹೊರನೆಡೆಯುತ್ತಿ
ನೀ ನನ್ನ ಅರಿತ್ತಿದ್ದಿ ಅದಕ್ಕೆ ನೀ ಹಾಗೆ.,
ಅವಳಿನ್ನು ನನ್ನ ಅರಿತಿಲ್ಲ ಅದಕ್ಕೆ ನಾ ಇನ್ನ ಹೀಗೆ !!!
ಮತ್ತೆ ಮತ್ತೆ ಕ್ಷಮಿಸು ಗೆಳೆಯ
ಎಂದು ಕೇಳುವ ಅರ್ಹತೆ ಎನಗಿಲ್ಲ .,
ನೀ ತಿಳಿಸಿದಂತೆ ಬದುಕುವೆ ಎಂದು
ಹೇಳುವ ಗಟ್ಟಿ ಮನಸ್ಸು ಎನಗಿಲ್ಲ .,
ನನಗೇ ತಿಳಿಯದೆ ನಾ ಕರಗುತ್ತಿರುವೆ !!!
ನನಗೇ ತಿಳಿಯದೆ ನಾ ನಿನ್ನ
ನಂಬಿಕೆ ಕಳೆದು ಕೊಳ್ಳುತ್ತಿರುವೆ !!
ನಾ ರಚ್ಚೆ ಹಿಡಿದು ಅಳುವ
ಹಠಮಾರಿ ಮಗುವಿನ ಹಾಗೆ .,
ನೀ ಮಾತ್ರ ನೋವಿನ ಸುಳಿವೂ
ಮಗುವಿದೆ ಸಿಗದಿರಲ್ಲೆಂದು ಹೊರಳಾಡುವ
ತಂದೆ - ತಾಯಿಯರ ಹಾಗೆ ., !!!
ಬೇರೆಯವರ ಜೀವನದಲ್ಲಿ ಹೇಗೋ
ಏನೋ ನಾ ಅರಿಯೇ ...
ನನ್ನ ಬಾಳಲ್ಲಿ ಮಾತ್ರ
ಪ್ರೀತಿ-ಗೆಳೆತನಕ್ಕೆ ಸಮಪಾಲು
ಪ್ರೀತಿ ಅರ್ಧ ಬಾಳ ಬೆಳಗಿದರೆ
ಗೆಳೆತನ ಅದನ್ನ ಪ್ರಜ್ವಲಿಸುವಂತೆ ಮಾಡಿದೆ !!
"ಎಲ್ಲರ ಮಧ್ಯೆ ಬೆಲೆಯಿಲ್ಲದೆ ಬದುಕುವ
ಸ್ಥಿತಿ ತಲುಪುತ್ತಿ, ಅವಳ ಬಗ್ಗೆ ಗೀಚುವುದ ನಿಲ್ಲಿಸು"
ಎಂಬ ನಿನ್ನ ಮಾತು ಸದಾ ಕಿವಿಯಲ್ಲಿ ತೆಲುತಿರುತ್ತದೆ.,
ಎತ್ತ ಸಾಗಲಿ ಗೆಳೆಯ ..,
ನನ್ನ ಈ ಸ್ಥಿತಿಗೆ ನಿನ್ನಂತೆ ಅವಳೂ
ಪಾಲುದಾರಳೆ... ನಿನ್ನೊಂದಿಗೆ ಅವಳೂ ಇದ್ದರೆ !!!
ನನ್ನ ಈ ಬಾಳು ಸದಾ ಹಸಿರಲ್ಲವೇ ???
ನ ಪದೇ ಪದೇ ನಿನಗೆ ತಿಳಿಸುವೆ/ ತಿಳಿಸುತ್ತಿರುವೆ
ನನಗೆ ಅವಳ ಪ್ರೀತಿ ಬೇಡ .,
ಕರುಣೆ, ಅನುಕಂಪ, & ಮಮಕಾರದ
ಅಲೆಗಳು ನನಗೆ ಬೇಡ ., ನನಗೇನು ಬೇಡ !!
"ನಿನಗೂ ಒಳ್ಳೆಯ ಮನಸಿದೆ ., ಅದಕ್ಕೆ
ನನ್ನ ಪ್ರೀತಿಸುವ ಅರ್ಹತೆಯಿದೆ ಎಂದರೆ ಅಸ್ಟೆ ಸಾಕು '' !!!
ಎಲ್ಲರೂ ಬೇರೆಯವರ ಅನುಭವದ
ಮಾತುಗಳನ್ನ ಆಲಿಸಿ - ಅದರಂತೆ ನಡೆದಿದ್ದರೆ
ಎಲ್ಲರೂ ಬಹುಬೇಗ ಮಹಾಪುರುಶರಾಗುತ್ತಿದ್ದರು ..
ಸರಿ -ತಪ್ಪುಗಳು ನಮ್ಮಲ್ಲಿ ನಡೆಯುವವರೆಗೂ
ನಾವೆಲ್ಲ ಹೀಗೆ ., ನಮಗೂ ಅರಿವಾಗಲಿ
......... ನಮಗೂ ಅನುಭವವಾಗಲಿ ಎನ್ನುವವರು ..!!!
ಹಿಗೇಳು ಗೆಳೆಯ ನಿನ್ನ ಅನುಭವದ ಪಾಠ
ನನಗೆಷ್ಟು ತಲುಪೀತು ????
ಇಂತಿ ನಿಮ್ಮ
ಚಾರ್ಲಿ .,
ಓ ಭಾವನೆಗಳೇ .............
ಸದಾ ಸುತ್ತದಿರಿ ವಿದುತ್ ಬೀಸನಿಗೆಯಾಗೆ .,
ಸದಾ ಬಂದಪ್ಪಳಿಸದಿರಿ ಕಡಲ ತೊರೆಗಳ ಹಾಗೆ .,
ಸದಾ ಗು0ಯೆನ್ನದಿರಿ ಹಿಂಡು ನೊಣಗಳ ಹಾಗೆ .,
ನನಗೂ ಒಂದು ಜೀವನವಿದೆ ., ಅದನ್ನ
ಕಟ್ಟಿಕೊಳ್ಳಲು ಅನುವು ಮಾಡಿಕೊಡಿ
ದಯಮಾಡಿ ನನ್ನ ಮನಸ್ಸ ಖಾಲಿ ಮಾಡಿ /ಬಿಡಿ
ಸ್ವಚಂದವಾಗಿ ಹಾರಾಡುವ ಹಕ್ಕಿಯಂತೆ ನೀನು .,
ತಿಳಿನೀರಿನಲ್ಲಿ ತೇಲುವ ಅ ಮೀನಿನಂತೆ ನೀನು .,
ಮೇಲಾಗಿ ಸುತ್ರವರಿಯದ ಗಾಳಿಪಟ ನೀನು .,
ಅಂತೆ ದೃತಿಗೆಡದ ಮಹಾಸಾದು ನೀನು .,
ನಿನಗೇಕೆ ಕವಿತೆ ., ನಿನಗೇಕೆ ಅ ಲತೆ ???
!!!.. ಬೇಡವೋ ಗೆಳೆಯ ಬೇಡ .,
ಸಮಾಜದ ಒಳಿತಿಗಾಗಿಯೋ .,
ನಾಲ್ಕು ಜನರ ಉದ್ದಾರಕ್ಕಾಗಿಯೋ .,
ಇಲ್ಲ ನಾಲ್ಕು ಕಾಸಿಗೋ ಗೀಚೋ .,
ಬದಲು"ಅಂತೂ ಇಲ್ಲದ ಇಂತೂ ಇಲ್ಲದ"
ಈ ಸಿದ್ದಾಂತದ ಮೇಲೆ ಬೇಡವೋ ಗೆಳೆಯ ಬೇಡ .,
ಬೇರೆಯವರ ನೋಡಿ ಕಲಿಯೋ ಗೆಳೆಯ :) :) ನೋಡಿ ಕಲಿಯೋ !!! :)
With Lovely Regards
Charlie ......ರಾಖಿ ನಿನ್ನ ನೋಡಿ ಕಲಿತ ಅ ನಾಲ್ಕು
(ನಂಬಿಕೆ, ವಿಶ್ವಾಸ , ಪರೋಪಕಾರ ಹಾಗು ನಿರಹಂಕಾರ ) ಪದಗಳಿಗೆ ., ನನ್ನೀ